ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರೆ, ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಅಧಿಕೃತ ಜಾಲತಾಣ www.samrakshane.karnataka.gov.inದ ಮೂಲಕ ಹೇಗೆ ಪರಿಶೀಲನೆ ಮಾಡಬಹುದು ಎಂದು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.
ಚುಟುಕು ಮಾಹಿತಿ: ನೈಸರ್ಗಿಕವಾಗಿ ಪ್ರಕೃತಿ ವಿಕೋಪ ಹಾಗೂ ರೋಗ ಬಾದೆಗಳಿಂದ ಉಂಟಾಗುವ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಣೆ ಒದಗಿಸುವ ಬೆಳೆ ವಿಮಾ ಯೋಜನೆಯಾಗಿದೆ.

Add as a Preferred Source on Google







ಸರ್ ನನಗೆ 2025-2026 ಸಾಲಿನ ಮುಂಗಾರು ಮಳೆ ಆಶ್ರಿತ ಬೆಳೆವಿಮೆ ಬಂದಿರುವುದಿಲ್ಲ ವಿಜಯನಗರ ಜಿಲ್ಲೆ ಹಡಗಲಿ ತಾಲೂಖ ಹೀರೆಹಡಗಲಿ ಹೂಬಳಿ ಹೊಳಲು ಗ್ರಾಮ
ಸ.ನಂ.430/A3. 3-86. ಮತ್ತು 430/B. 5-69.
sir Im Habeeb miya from Bidar distric basavakalyan taluk hubbali insurence not coming 2025 26 kharib surve no 141 morkhandi villege
ಸರ ನಮಸ್ಕಾರ ನಮಗೆ 17 18 ಸಾಲಿನಲ್ಲಿ ಮುಂಗಾರು ಮಳೆ ಆಶ್ರಿತ ಬೆಳೆ ವಿಮೆ ಬಂದಿರುವುದಿಲ್ಲ ಹರಪನಹಳ್ಳಿ ತಾಲೂಕು ಭಾರಪೀಡಿತ ಘೋಷಣೆ ವಾಗಿತ್ತು ಆದರೆ ಹರಪನಹಳ್ಳಿ ತಾಲೂಕಿನ ರೈತರಿಗೆ ಪರಿಹಾರ ಬಂದಿಲ್ಲ