ಕಿರು ಉದ್ದಿಮೆ ಪ್ರಾರಂಭಿಸಲು ಸರ್ಕಾರದಿಂದ 15 ಲಕ್ಷ ರೂ.ವರೆಗೆ ಸಹಾಯಧನ: ಅರ್ಜಿ ಆಹ್ವಾನ

Published on:

ಫಾಲೋ ಮಾಡಿ
PMFME Scheme Karnataka Online Application Form 2025-26
PMFME Scheme Karnataka Application Form 2025

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆ (PMFME)ಯ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

ಸೂಕ್ಷ್ಮ ಹಾಗೂ ಸಣ್ಣ ಆಹಾರ ಉದ್ದಿಮೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ PMFME ಯೋಜನೆಯನ್ನು ಜಾರಿಗೆ ತರಲಾಗಿದೆ. ಸದರಿ ಯೋಜನೆಯಲ್ಲಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಸಾಲ ಸೌಲಭ್ಯ ಜೊತೆಗೆ ಗರಿಷ್ಠ 15 ಲಕ್ಷರೂ.ಗಳವರೆಗೆ ಸಹಾಯಧನವನ್ನು ಪಡೆಯುವ ಅವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು PMFME ಅಧಿಕೃತ ಜಾಲತಾಣ https://pmfme.mofpi.gov.in/pmfme/#/Home-Pageಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

20 thoughts on “ಕಿರು ಉದ್ದಿಮೆ ಪ್ರಾರಂಭಿಸಲು ಸರ್ಕಾರದಿಂದ 15 ಲಕ್ಷ ರೂ.ವರೆಗೆ ಸಹಾಯಧನ: ಅರ್ಜಿ ಆಹ್ವಾನ”

    • No only food processing units
      ಕೇವಲ ಆಹಾರ ಸಂಸ್ಕರಣ ಘಟಕಗಳಿಗೆ ಮಾತ್ರ

      Reply
  1. ಸ್ವಯಂ ಸೇವಾ ಸಂಸ್ಥೆ ಇಂದ ಆಹಾರ ತಯಾರಿಕೆ ಹಾಗೂ ಸಂಸ್ಕಾರಣಾ ಘಟಕ ಸ್ಥಾಪನೆ

    Reply
    • ವೈಯಕ್ತಿಕ, ಸ್ವ-ಸಹಾಯ ಸಂಘ, ಸೇವಾ ಸಂಘ ಹಾಗೂ ರೈತ ಉತ್ಪಾದನೆ ಕಾರ್ಖಾನೆ ಎಲ್ಲರೂ
      ಮಾಡಬಹುದು ಮಾಡಿ
      ಬೀದರ, ಕಲಬುರಗಿ, ಯಾದಗಿರಿ, ರಾಯಚೂರು ವಿಜಯಪುರ, ಗದಗ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸುವವರು ಸಂಪರ್ಕ ಮಾಡಿ.

      Reply
        • ಹಾವೇರಿ ಜಿಲ್ಲೆ ಅಥವಾ ಯಾವುದೇ ಜಿಲ್ಲೆ ಆದ್ರೂ ನೀವು ನಿಮ್ಮ ಜಿಲ್ಲೆಯ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಇವರ ಕಚೇರಿಗೆ ಹೋಗಿ ವಿಚಾರಿಸಿ ನಿಮಗೆ ನಿಮ್ಮ ಜಿಲ್ಲೆಯ DRP ಹೆಸರು ಮತ್ತು ಮೊಬೈಲ್ ಸಂಖ್ಯೆ ಕೊಡ್ತಾರೆ, ಅವರು ನಿಮಗೆ ಸಂಪೂರ್ಣ ಸಹಾಯ ಮಾಡುತ್ತಾರೆ.

          Reply
  2. ಶ್ರೀ ಸಿದ್ದೇಶ್ವರ ಪರಿಶಿಷ್ಟ ಜಾತಿ ಕ್ಷೇಮಭಿರುದ್ಧಿ ಸಂಸ್ಥೆ ಎಂ. ಡಿ. ಕೋಟೆ ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ

    Reply
  3. PMEGP ಕಡೆ ಇಂದ ಲೋನ್ ಆದ್ರೂ ಸಹ ಸ್ಥಳೀಯ ಬ್ಯಾಂಕ್ ಗಳಲ್ಲಿ ಸರಿಯಾಗಿ ಸ್ಪಂದಿಸಲ್ಲ ಅಲ್ಲಿಂದ ಅಪ್ಲಿಕೇಶನ್ ಬ್ಯಾಂಕ್ ಗೆ ಬಂದ್ರು ಸಹ ನಮಗೆ ಟಾರ್ಗೆಟ್ ಕೊಟ್ಟಿಲ್ಲ ಅಂತ ರೆಫ್ಯೂಸ್ ಮಾಡ್ತಾರೆ ಹಾಗೂ ನಿಜವಾದ ಫಲನುಭವಿಗಳಿಗೆ ಇದರ ಸವಲತ್ತು ಸಿಗುತ್ತಿಲ್ಲ ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸರಿಯಾಗಿ ಸೂಚನೆ ನೀಡಿ ಸರಿಯಾದ ಫಲನುಭವಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಸಂಭಂದ ಪಟ್ಟ ಅಧಿಕಾರಿಗಳಲ್ಲಿ ಮನವಿ.

    Reply
    • ಯಾವುದೇ ಸಬ್ಸಿಡಿ ಸಾಲ ಸೌಲಭ್ಯ ಬ್ಯಾಂಕನವರು ಕೊಡುವುದಕ್ಕೆ ಹಿಂದೇಟು ಹಾಕುತ್ತಾರೆ, ಕಾರಣ ಫಲಾನುಭವಿಗೆ ಯೋಜನೆ ಬಗ್ಗೆ ಅರಿವು ಇಲ್ಲದಿರುವುದು, ಯಾವುದೋ ಬ್ಯಾಂಕ್ ಅಥವಾ ಮೈಕ್ರೋ ಫೈನಾನ್ಸ್ ನಲ್ಲಿ ಡಿಫಾಲ್ಟ್ ಇರುವುದು ಹೀಗೆ ಅನೇಕ ಕಾರಣ ಇರುತ್ತವೆ. ಯಾರೇ ಆಗಲಿ ಬ್ಯಾಂಕ್ ಹೋಗುವ ಮುನ್ನ ನೀವು ಮಾಡುವ ಕೆಲಸದ ಬಗ್ಗೆ ಸಂಪೂರ್ಣ ತಿಳಿದುಕೊಂಡು ಹೋಗಿ, ಅವರು ಕೇಳಿದ ಪ್ರಶ್ನೆಗೆ ನೀವು ಸಮರ್ಪಕ ಉತ್ತರ ನೀಡಿದರು ಸಾಲ ನೀಡಿಲ್ಲ ಅಂದ್ರೆ ಜಿಲ್ಲೆಯ ಲೀಡ್ ಬ್ಯಾಂಕ್ ಸಂಪರ್ಕ ಮಾಡಿ

      Reply
  4. ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಅದರಲ್ಲೂ ಮಹಿಳೆಯರಿಗೆ ಬಹಳೇ ಉಪಯುಕ್ತವಾದದ್ದು ಹೆಚ್ಚಿನ ಮಹಿಳೆಯರು ಉಪಯೋಗ ಮಾಡಿಕೊಳ್ಳಬೇಕು.

    Reply
  5. Malebennuru SBI nalli loan agide loan amount machine seller ge transfer agide but namma current account inda some amount 9/10/ date ge akidivi adre account agilla anta send agilla hold agide kelidre account activate agbeku anta altidare response madtilla

    Reply

Leave a Comment