Crop Insurance Status: ಬೆಳೆ ವಿಮೆ ಅರ್ಜಿ ಸ್ಥಿತಿ ನೋಡುವ ಸುಲಭ ವಿಧಾನ ಇಲ್ಲಿದೆ!

ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರೆ, ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಅಧಿಕೃತ ಜಾಲತಾಣ www.samrakshane.karnataka.gov.inದ ಮೂಲಕ ಹೇಗೆ ಪರಿಶೀಲನೆ ಮಾಡಬಹುದು ಎಂದು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ. ಚುಟುಕು ಮಾಹಿತಿ: ನೈಸರ್ಗಿಕವಾಗಿ ಪ್ರಕೃತಿ ವಿಕೋಪ ಹಾಗೂ ರೋಗ ಬಾದೆಗಳಿಂದ ಉಂಟಾಗುವ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಣೆ ಒದಗಿಸುವ ಬೆಳೆ ವಿಮಾ ಯೋಜನೆಯಾಗಿದೆ. Step by Step to Check Crop Insurance Status ಬೆಳೆ … More

PMFBY Crop Insurance 2025: ಬೆಳೆ ವಿಮೆಗೆ ನೋಂದಣಿ ಪ್ರಾರಂಭ, ಕೊನೆ ದಿನಾಂಕವೇನು?

2025-26ನೇ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದೆ ಮಳೆ ಅಭಾವದಿಂದ ಬಿತ್ತನೆ ವಿಫಲಗೊಳ್ಳುವುದು, ತೇವಾಂಶ ಕೊರತೆ, ಬರಗಾಲದಿಂದ ಬೆಳೆಗಳ ನಾಶ, ಅತಿಯಾದ ಮಳೆಯಿಂದ ಬೆಳೆ ಮುಳುಗಡೆಯಾಗಿರುವುದು, ಕಟಾವಾದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ 14 ದಿನಗಳೊಳಗಾಗಿ ಅಕಾಲಿಕ ಚಂಡಮಾರುತ, ಮಳೆಯಿಂದ ನಷ್ಟವಾದರೆ(ಬೆಳೆಯು ಬಿತ್ತನೆಯಾಗಿ ಒಂದು ತಿಂಗಳಾಗಿರಬೇಕು ಮತ್ತು ಕಟಾವಿಗಿಂತ 15 ದಿನಕ್ಕಿಂತ ಮುಂಚಿತವಾಗಿರಬೇಕು) ಮುಂತಾದ ಇಂತಹ ಸಮಸ್ಯೆಗಳಿಗೆ ವಿಮೆ ಸಿಗಲಿದೆ. ವಿಮೆಗೆ … More

AIC MT Recruitment 2025: ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಕೆ ಹೇಗೆ?

ನಮ್ಮ ದೇಶದ ವಿಶೇಷ ಬೆಳೆ ವಿಮಾ ಪೂರೈಕೆ ಕಂಪೆನಿಯಾದ ಭಾರತೀಯ ಕೃಷಿ ವಿಮಾ ಕಂಪನಿ ಲಿಮಿಟೆಡ್ (AIC)ಯಲ್ಲಿ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ(AIC MT Recruitment 2025)ಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜ.30 ರಿಂದ ಪ್ರಾರಂಭವಾಗಿ ಫೆ.20ಕ್ಕೆ ಕೊನೆಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು www.aicofindia.comಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆ ಮಾಡಲು ಬೇಕಾದ … More

Crop Insurance Karnataka: 2024-25 ಸಾಲಿನ ರೈತರ ಬೆಳೆ ವಿಮಾ ಯೋಜನೆಗೆ ನೋಂದಣಿ ಆರಂಭ

ಪ್ರತಿ ವರ್ಷದಂತೆ‌ ಈ ವರ್ಷವು ರೈತರು ಬೆಳದ ಬೆಳೆಗಳಗೆ ವಿಮೆ ಒದಗಿಸುವ ಯೋಜನೆಗೆ ನೊಂದಣಿ(Crop Insurance Karnataka 2024-25) ‌ಪ್ರಕ್ರಿಯೆ‌ ಪ್ರಾರಂಭವಾಗಿದೆ. ಈ ವರ್ಷದ ಮಳೆಯು ಉತ್ತಮ ರೀತಿಯಲ್ಲಿ ಅಗಮಿಸಿದ್ದು ರೈತರು ಈಗಾಗಲೇ ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ. ಪ್ರಕೃತಿಕ ವಿಕೋಪಗಳು ಅತಿವೃಷ್ಟಿ-ಅನಾವೃಷ್ಟಿ ಮಹಾ ಮಳೆಯ ಕಾರಣ ಬೆಳೆಗಳು ನಾಶವಾದರೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ ಸರ್ಕಾರಗಳು ಹಣವನ್ನು ಬಿಡುಗಡೆ ಮಾಡುತ್ತದೆ. ರೈತರು ತಾವು ಬೆಳೆಯದಿರುವ ಬೆಳೆಯ … More